ಹೊಯ್ಸಳರ ಬಗ್ಗೆ ಸಂಕ್ಷಿಪ್ತ ಮಾಹಿತಿ,(985-1346)



 ● ಸ್ಥಾಪಕರು= ಸಳ

 ● ಸಳ ನೆಲೆಸಿದ್ದ ಗ್ರಾಮ= ಸೊಸೆಯೂರು ( ಈಗಿನ ಅಂಗಡಿ)

 ● ಸಳನಿಗೆ ಇದ್ದ ಬಿರುದು= ಮಲೆಪೆರೊಳ ಗಂಡ

 ● ಹೊಯ್ಸಳ ರಾಜಧಾನಿ= ದ್ವಾರಸಮುದ್ರ(IAS 2020)

 ● ಹೊಯ್ಸಳ ಇತರ ರಾಜಧಾನಿಗಳು= ಸೊಸೆವೋರು  ಮತ್ತು ಬೇಲೂರು

 ● ದ್ವಾರಸಮುದ್ರದ ಈಗಿನ ಹೆಸರು= ಹಳೇಬೀಡು (PC-2010)

 ● ಹೊಯ್ಸಳರ ರಾಜ್ಯ ಲಾಂಛನ= ಹುಲಿಯನ್ನು ಕೊಲ್ಲುತ್ತಿರುವ ಸಳನ ಚಿತ್ರ (PC-2006)

 ● ಹೊಯ್ಸಳ ರಾಜ್ಯ ಸ್ಥಾಪನೆಗೆ ಹರಿಸಿದ ಜೈನಮುನಿ= ಸುದತ್ತಾಚಾರ್ಯ

 ● ಹೊಯ್ಸಳರ ರಾಜಧಾನಿಯನ್ನು ಸೊಸೆಊರಿನಿಂದ ಹಳೇಬೀಡಿಗೆ ವರ್ಗಾಯಿಸಿದವರು= ವಿನಯಾದಿತ್ಯ

 ● ರಾಜಧಾನಿಯನ್ನು ಬೇಲೂರಿನಿಂದ ಹಳೇಬೀಡಿಗೆ ವರ್ಗಾಯಿಸಿದ ಹೊಯ್ಸಳದೊರೆ= ವಿಷ್ಣುವರ್ಧನ್

 ● ಹೊಯ್ಸಳ ರಾಜಧಾನಿಯನ್ನು ಕಣ್ಣಾನೊರಿಗೆ ವರ್ಗಾಯಿಸಿದವರು= ಸೋಮೇಶ್ವರ

 ● ಹೊಯ್ಸಳ ರಲ್ಲಿ ಅತ್ಯಂತ ಪ್ರಸಿದ್ಧ ಅರಸು= ವಿಷ್ಣುವರ್ಧನ ( ಮೂಲ ಹೆಸರು  ಬಿಟ್ಟಿದೇವ )

 ● ಚೋಳರಿಂದ ಗಂಗವಾಡಿ ಯನ್ನುಗೆದ್ದ ಹೊಯ್ಸಳ ದೊರೆ= ವಿಷ್ಣುವರ್ಧನ

 ● ತಲಕಾಡು ವಿಜಯದ ನೆನಪಿಗಾಗಿ ವಿಷ್ಣುವರ್ಧನ ನಿರ್ಮಿಸಿದ ದೇವಾಲಯ= ಬೇಲೂರಿನ ಚನ್ನಕೇಶವ ದೇವಾಲಯ

 ● ವಿಷ್ಣುವರ್ಧನ ತಲಕಾಡಿನಲ್ಲಿ  ಕೀರ್ತಿನಾರಾಯಣ ದೇವಾಲಯ ನಿರ್ಮಿಸಿದರು

● ವಿಷ್ಣುವರ್ಧನ್ ನನ್ನು ಸೋಲಿಸಿದ ಕಲ್ಯಾಣ ಚಾಲುಕ್ಯರ ದೊರೆ= 6ನೇ ವಿಕ್ರಮದಿತ್ಯ ( ಕನ್ನೆಗಾಲ ಯುದ್ಧ-1118)